ಭಾನುವಾರ, ಜುಲೈ 12, 2020

ತಾ ಮುಂದು ನಾ ಮುಂದು

ಕಣ್ಣ ಮುಂದಿನ ಕನಸುಗಳಿಗೆ 
ಬಣ್ಣ ಬಳಿಯಬೇಕಾಗಿಲ್ಲ ನಾನು 
ಕನಸುಗಳು ಅನಾವರಣಗೊಳ್ಳುತ್ತಿದ್ದಂತೆ 
ಬಣ್ಣಗಳೇ ಮುತ್ತಿಕೊಳ್ಳುತ್ತವೆ 
ತಾ ಮುಂದು ನಾ ಮುಂದು 

- ರಾಜೇಂದ್ರ ಪಾಟೀಲ್ 

ಹುಬ್ಬಳ್ಳಿ 

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...