ಭಾನುವಾರ, ಜುಲೈ 12, 2020

ನನ್ನ ನಿಮ್ಮ ಭೇಟಿ

ನನ್ನ ಆತ್ಮೀಯರೇ 
ತುಂಬಾ ದಿನಗಳಿಂದ  ನಿಮ್ಮಿಂದ ದೂರವಿದ್ದ ನನಗೆ ಇದೀಗ ಮತ್ತೆ ಬಾವಸಂಗಮದಲ್ಲಿ ಭೇಟಿ ಆಗುವ ಅವಕಾಶ ಸಿಕ್ಕಿದೆ. ತಾಂತ್ರಿಕ ಕಾರಣಗಳಿಂದ ದೂರವಿದ್ದೆ. ನನ್ನ ಕಂಪ್ಯೂಟರ್ ಇದೀಗ ಸರಿಯಾಗಿದೆ. ಅಕ್ಷರಗಳನ್ನು ಟೈಪು ಮಾಡಲು ಸಹ ಇವತ್ತು ಕಷ್ಟ ಆಗುತ್ತಿದೆ. ಪರವಾಗಿಲ್ಲ ಮತ್ತೆ ಕೈ ರೂಢಿಸಿಕೊಳ್ಳುತ್ತಿದ್ದೇನೆ.

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...