ಬುಧವಾರ, ಜೂನ್ 9, 2010

ಬೆಳಕು ಹರಿದ ಗಳಿಗೆ

ಅಂಧಕಾರವ ಕಳೆದು ಬೆಳಕು ಹರಿದ ಗಳಿಗೆ. ಮನಸ್ಸಿಗೆ ಕವಿದಿದ್ದ ಕತ್ತಲೆ ಕಳೆದು
ಹೊಸ ಕಿರಣಗಳು ಪ್ರವೇಶ ಮಾಡಿದ ಸಂದರ್ಭ . ಎದೆಯ ಮೇಲಿನ ಭಾರ ಅದೇನೋ
ಕಳೆದು ಹಗುರ ಹಗುರ ಅನುಭವ. ಸ್ನೇಹ, ಪ್ರೀತಿ, ಅಂತಹ್ಕರಣಗಳು ಬೆಲೆ ಕಳೆದುಕೊಂಡು ಮನಸ್ಸುಗಳೂ ಕಮರ್ಶಿಯಲ್ ಆಗಿ ಹೋಗುತ್ತಿರುವ ದಿನಗಳಲ್ಲಿ, ಹೀಗೆ ಅಕಸ್ಮಿಕವಾಗಿ ಸಿಕ್ಕ ಸ್ನೇಹದ ಸಂಕೋಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮುನ್ನಡಿಯಿಡುವಾಗಲೇ
ಎಡವಿದ ಕಹಿ ಅನುಭವ.


* ಉಮಾತನಯರಾಜ
ಹುಬ್ಬಳ್ಳಿ
೧೦-೦೬-೨೦೧೦
೯೫೯೧೩೨೩೪೫೩

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...