ಸೋಮವಾರ, ಜೂನ್ 21, 2010

ವೈಪರೀತ್ಯ


ಮುಂಗಾರಿನ ಮಿಂಚಾಗಿ
ಮಳೆಯಾಗಿ ಬಂದಳು
ನಗುಮೊಗದಿಂದ್ದ
ಹೂನಗೆಯ ಚೆಲ್ಲುತ್ತ;
ಎದೆಯಂಗಳದಲ್ಲಿ
ಎಲ್ಲೆಲ್ಲೂ ಪರಿಮಳ ಬೀರಿದಳು.
ಅದೇಕೋ ಮತ್ತೆ ಮೌನಿಯಾದಳು
ಮುಖ ತಿರುಗಿಸಿದಳು
ಬಿರುಗಾಳಿಯಾದಳು
ಬೆನ್ನು ತೋರಿಸುತ್ತ.

* ಉಮಾತನಯರಾಜ
ಹುಬ್ಬಳ್ಳಿ.

೨೨-೦೬-2010

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...