ಶುಕ್ರವಾರ, ಮೇ 14, 2010

ಶುಭ ಪ್ರಯಾಣ


ಬೆಳಗಿನ ಚುಮು ಚುಮು ಹೊತ್ತಲ್ಲಿ ಎಸ್ಸಮ್ಮೆಸ ಕಚಗುಳಿ ಇಟ್ಟು ಎಬ್ಬಿಸುತ್ತದೆ. ದಿನವೂ ನಿನಗ ಎಸ್ಸೆಮ್ಮೆಸ್ಸ್ ಕಳಿಸುವ ಕುಂದಾ ತನ್ನ ಕುಂದಾ ನಗರಿಗೆ ಹೊರಟಿದೆ ಅಂತ. ಸಿಹಿಸಿಹಿ ಕುಂದಾ ನಗರಿಯಲ್ಲಿ ಕುಂದಾ ಕಾಲಿಡುವ ಸಮಯ ಒಂದು ಅವಿಸ್ಮರಣೀಯ ಘಳಿಗೆ. ಮಾತಾಡುವ ತವಕ; ನೋಡುವ ತವಕ; ಹರಟೆ ಹೊಡೆಯುವ ತವಕ; ಎದೆಯಲ್ಲಿ ಸಾವಿರ ಸಾವಿರ ನಗಾರಿ ಬಾರಿಸಿದ ಅನುಭವ. ಆ ಕುಂದಾ ಹೃದಯದಲ್ಲಿ ನನ್ನ ನೆನಪಿರಲಿ ಪ್ರತಿ ದಿನವು ಪ್ರತಿ ಕ್ಷಣವೂ. ಬದೀತು ಆ ದಿನ ಆ ಅವಕಾಶ ಆ ಹೃದಯವನ್ನು ಸಂಧಿಸುವ ಅಮೃತಘಳಿಗೆ. ಓ ಹೃದಯವೇ ಶುಭವಾಗಲಿ ಪ್ರತಿಕ್ಷಣವೂ ನಿನಗೆ.

* ರಾಜೇಂದ್ರ ಪಾಟೀಲ

( ಉಮಾತನಯರಾಜ)

೯೫೯೧೩೨೩೪೫೩


ಶನಿವಾರ, ಮುಂಜಾನೆ ೧೫-೦೫-೨೦೧೦

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...