ಕನ್ನಡ ಚಿತ್ರರಂಗದ ಹಿರಿಯ ನಟ ಕೆ.ಎಸ್.ಅಶ್ವತ್ಥರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗರ ಹಾವುಚಿತ್ರದಲ್ಲಿ ವಿಷ್ಣುವರ್ಧನ ಅವರೊಂದಿಗೆ ಚಾಮಯ್ಯ ಮೇಷ್ಟ್ರು ಆಗಿ ಅಭಿನಯಿಸುವುದರೊಂದಿಗೆ ಅವಿಶುನ್ ಜೊತೆ ಅವಿನಾ ಭಾವಸಂಬಂಧ ಬೆಸೆದುಕೊಂಡ ಅಶ್ವತ್ಥರು ಎಲ್ಲ ಕನ್ನಡಿಗರೊಂದಿಗೂ ಅದೇ ಭಾವ ಬೆಳೆಸಿಕೊಂಡವರು. ಅವರು ನಟಿಸಿದ ಚಿತ್ರಗಳುಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಕೆ.ಎಸ್.ಅಶ್ವತ್ಥರು ನಮ್ಮೊಂದಿಗೆ ಇನ್ನೂ ನೂರ್ಕಾಲ ಬಾಳಿ ಬದುಕಬೇಕು. ಅವರುಆದಷ್ಟು ಬೀಗ ಗುಣಮುಖರಾಗಲಿ ಎಂಬುದೇ ನಮ್ಮ ಹಾರೈಕೆ.
ಉಮಾತನಯರಾಜ್
ಹುಬ್ಬಳ್ಳಿ
೧೭.೧.2009
ಇದು ನಮ್ಮ ನಿಮ್ಮ ಭಾವನೆಗಳ ಸಂಗಮ ಮನಸ್ಸುಗಳ ಸಿಹಿ ಮಿಲನ. ಘರ್ಷಣೆ, ತಾಕಲಾಟ, ಪೀಕಲಾಟಗಳು, ಪ್ರೀತಿ ಅಂತ:ಕರಣಗಳು ಮತ್ತು ಮೊದಲನೆಯದಾಗಿ, ಕೊನೆಯದಾಗಿ ಮಾನವೀಯತೆಯ ಸಂವೇದನೆಗಳು ಇಲ್ಲಿನ ವಿಶೇಷ.
ಭಾನುವಾರ, ಜನವರಿ 17, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಸುಜಾತಾ ರವೀಶ್ ಗಝಲ್
ಗಝಲ್ ಭವಸಾಗರ ದಾಟಲು ಮಾರ್ಗ ತೋರುತಿರುವೆಯಾ ದಾಶರಥಿ ನವಚೇತನ ತುಂಬಲು ದಾರಿ ನೀನಾಗಿರುವೆಯಾ ದಾಶರಥಿ ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...
-
ಭಾವ ಸಂಗಮಕ್ಕಾಗಿ ಬರೆದುದು ಪ್ರೈಡ್ ಅಂಡ್ ಪ್ರೆಜುಡೀಸ್ ಕೆಲವು ಕತೆಗಳು, ಕಾದಂಬರಿಗಳು ದಶಕಗಳ ಕಳೆದರೂ ಅದರ ರಸಾನುಭೂತಿ ನವ್ಯ ನವೀನವಾಗಿರುವುದು . ಈ ...
-
Skip to content Using Gmail with screen readers End now Out of Office Settings Search Compose Labels Inbox 201 Starred Snoozed Important...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ