ಮಂಗಳವಾರ, ಜನವರಿ 19, 2010

ನಾಗರ ಹಾವು ನೆನಪು




ನಾಗರ ಹಾವು ನೆನಪು

ಸುವರ್ಣ ಸುದ್ದಿ ವಾಹಿನಿಯಲ್ಲಿ ಮಂಗಳವಾರ ಸಂಜೆ ಮೇಲೆ ನಾಗರ ಹಾವು ಕನ್ನಡ ಚಿತ್ರದಅತ್ಯಂತ ಮಹತ್ವದ ದ್ರಶ್ಯವನ್ನು ಪ್ರದರ್ಶಿಸಲಾಯಿತು. ಚಾಮಯ್ಯ ಮೇಷ್ಟ್ರು (ಕೆ ಎಸ ಅಶ್ವತ್ಥ) ಮತ್ತುರಾಮಾಚಾರಿ ( ವಿಷ್ಣುವರ್ಧನ) ಅವರ ನಡುವಿನ ಭಾವನಾತ್ಮಕ ದ್ರಶ್ಯ ಕಂಡು ಎದೆ ಭಾರವಾಯಿತು. ೧೯೭೨ ರಲ್ಲಿ ನಾನು ನೆ ತರಗತಿಯಲ್ಲಿ ಓದುತ್ತಿದ್ದಾಗ ಚಿತ್ರವನ್ನು ಕಲಬುರ್ಗಿಯ ಸಂತೋಷ ಚಿತ್ರಮಂದಿರದಲ್ಲಿ ನೋಡಿದ ನೆನಪಿದೆ. ಚಿತ್ರದಲ್ಲಿ ಶಿಷ್ಯನು ಗುರುವನ್ನು ಹಿಂಬಾಲಿಸಿದರೆ ನಿಜ ಜೀವನದಲ್ಲಿ ಗುರುವೇ ಶಿಷ್ಯನನ್ನು ಹಿಂಬಾಲಿಸಿದರು. ಇದೇವಿಪರ್ಯಾಸ. ಅಲ್ಲವೇ ?

* ಉಮಾತನಯರಾಜ
ಹುಬ್ಬಳ್ಳಿ
೧೯.೧.೨೦೧೦ ರಾತ್ರಿ ೧೧.30

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...