
ನಮ್ಮ ಬದುಕಿನಲ್ಲಿ
ಬಣ್ಣ ತುಂಬುವ
ದೀಪಾವಳಿಯ
ಈ ಸಂದರ್ಭದಲ್ಲಿ
ತಮಗೆಲ್ಲ ಪ್ರೀತಿ ತುಂಬಿದ
ಹಾರ್ದಿಕ ಶುಭಾಶಯಗಳು.
_ರಾಜೇಂದ್ರ ಪಾಟೀಲ
ಮತ್ತು ಕುಟುಂಬದ ಸದಸ್ಯರು
ಇದು ನಮ್ಮ ನಿಮ್ಮ ಭಾವನೆಗಳ ಸಂಗಮ ಮನಸ್ಸುಗಳ ಸಿಹಿ ಮಿಲನ. ಘರ್ಷಣೆ, ತಾಕಲಾಟ, ಪೀಕಲಾಟಗಳು, ಪ್ರೀತಿ ಅಂತ:ಕರಣಗಳು ಮತ್ತು ಮೊದಲನೆಯದಾಗಿ, ಕೊನೆಯದಾಗಿ ಮಾನವೀಯತೆಯ ಸಂವೇದನೆಗಳು ಇಲ್ಲಿನ ವಿಶೇಷ.
ಗಝಲ್ ಭವಸಾಗರ ದಾಟಲು ಮಾರ್ಗ ತೋರುತಿರುವೆಯಾ ದಾಶರಥಿ ನವಚೇತನ ತುಂಬಲು ದಾರಿ ನೀನಾಗಿರುವೆಯಾ ದಾಶರಥಿ ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ