

ಕೊಪ್ಪಳದ ಚುಟುಕು ಕವಿ ಹನುಮಂತಪ್ಪ ಅಂಡಗಿಯವರು ಪಂ.ಪುಟ್ಟರಾಜ ಗವಾಯಿಗಳ ಕುರಿತಾಗಿ ಕವನ ಸಂಕಲ, ಲೇಖನಗಳ ಸಂಕಲನ ತರುತ್ತಿದ್ದಾರೆ. ಆಸಕ್ತರು ಕಳಿಸಬಹುದು. ಅವರ ವಿಳಾಸ ಹೀಗಿದೆ.
ಹನುಮಂತಪ್ಪಾ ಅಂಡಗಿ
ಪೋಸ್ಟ್ ಬಾಕ್ಸ್ ನಂ. ೩೦
ಕೊಪ್ಪಳ-೫೮೩೨೩೧
ದೂರವಾಣಿ: ೯೦೦೮೯ ೪೪೨೯೦
----
೧೦-೧೦-೨೦೧೦

೧೦-೪೫ ಮುಂಜಾನೆ.
ಇದು ನಮ್ಮ ನಿಮ್ಮ ಭಾವನೆಗಳ ಸಂಗಮ ಮನಸ್ಸುಗಳ ಸಿಹಿ ಮಿಲನ. ಘರ್ಷಣೆ, ತಾಕಲಾಟ, ಪೀಕಲಾಟಗಳು, ಪ್ರೀತಿ ಅಂತ:ಕರಣಗಳು ಮತ್ತು ಮೊದಲನೆಯದಾಗಿ, ಕೊನೆಯದಾಗಿ ಮಾನವೀಯತೆಯ ಸಂವೇದನೆಗಳು ಇಲ್ಲಿನ ವಿಶೇಷ.
ಗಝಲ್ ಭವಸಾಗರ ದಾಟಲು ಮಾರ್ಗ ತೋರುತಿರುವೆಯಾ ದಾಶರಥಿ ನವಚೇತನ ತುಂಬಲು ದಾರಿ ನೀನಾಗಿರುವೆಯಾ ದಾಶರಥಿ ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ